Friday, June 13, 2008

ಪರರ ನೋವಿನಲಿ ಖುಷಿ ಪಡುವ ಮೂರ್ಖರೆಷ್ಟೋ
ತಾವೇ ಬಳಲಿದರೆ ಅರಿಯುವುದು ಉರಿಯೆಷ್ಟು!

ತಾನು ತನ್ನವರೆಂದು ಕೋಟೆ ಹಾಕುವುದೇಕೆ
ಶುದ್ಧ ಮನ ಸಮರಸವೇ ಸುಖ ಸೌಖ್ಯದ ಸ್ವಾರಸ್ಯ

ಇರುವುದೊಂದು ಜನ್ಮ ನಾಲ್ಕು ದಿನದ ಪಯಣ
ಕೂಡಿ ಬಾಳುವ ಮರ್ಮ ಕಲಿಯ ಬಾರದೇಕೆ?


-

No comments:

Post a Comment